ISSN: 2581-8511 Volume- 2 Tumbe Group of International … · IssueTumbe Group of International...

5
Group of International Journals A Multidisciplinary Journal for more details visit www.tumbe.org Page | 65 Volume- 2 Issue-2 May-August: 2019 ISSN: 2581-8511 Tumbe ಜೀವಪರ ಚತ ಧಮ ಎಬ (ಥರಕ ಅವರ ಜೀವಪರ ಚತನ) . ಕನ ಡ ಉಪಾ ಸಕರ ಬಫಜ ಪದಶ ಫವಭರಮಸಗರ, ಚತರ ದಗವ ತೂ : 9483320070 Email: [email protected] ಪರಾವ ಹಧಹಱಯದೂ ಆಾ ತಮ ದ ಮಖ ಢದವರ ಥರಕ ಅವರ. ಇವರ ತಮಗರಗದ ಷವದಥೀಸಾ ಮೀಜಯವಱದ ಧಶೀ ಶಿಯನ ಪಯತಿರ. ಬಬ ಲಮ ಣದಸಱಆಯವದ ಶಾ , ಸಾ ಮ ತಾ ದರೂ ಆತಮ ಶಾ , ಪಳ ಯಥವ ಸಾ ಮಗಳೂ ಅಗಶಾ - ಯೀಗಶಾ , ಬರೀಡದ .ಕರ ಅವಱದ ಯೀಗ ಅಗಸಧನಗಳ ಕತರ. ಲೀಕಕಾ ಣ ಇವಗಳನ ನಲೂ ಶಯೀಸ ಮೂ ಢ ಹಿ ಯ ಥರಕ ಅವರ ಯವಗವರತ. ಆಾ ತಮ ದ ತಳಹಧ: ಕದ ಜೀವ ಇದ ಅವರ ಜೀವ ಹದಧ ತವರ. ಮಾ ಜೀವವದರ ಅಪಱಫಣವಯನ ಪಱಫಣವಯ , ಕತಿಲರದ ಬಳ , ಅಪಕಾ ರದ ಪಕಾ ಸಗವ ಒದ ಮಹಯರ . ಜೀವದೂ ಪತಿ , ಅರ, ಱಪ ಇವಲೂ . ಇವಗದ ಬರವ ಗಳ ನೀ ನೀತಿಳ ಕಣಮ ರ ಆಗತಿವ. ಆದರಣ ಭರಥೀಯ ಸಾ øಮತಿ ಪಪರ ಮಾ ಇತಹ ಬಹಾ ಉಗ ಹಚಿ ಮಹತಾ ವನ ಿ ಲೂ . ಆದರ ಆತಱಕ ಪತಿ ತರ ಜವದ ಥರತಿ. ಶಾ , ಶಯ, ಉತಿಮ ಸಾ ರಗದ ತಭದ ಬದ ರವಾ ತರವಗತಿ. ಬಱದದಲೂ ಶ ಹಗರ ಎಬ ಯವ ಲಾ ಸತಾ ವದದ. ಅತ ತಭದ ತಳವಧ ಇಲೂ . ಫಣವ ಎಬದ ಒರ ಧಗಳೂ ಸವದಲೂ . ಅವರತ ಸಧನಯ ತಪಹಿ ಬಳೂ ಹೆ ಇಿ ಎಿ ೀ ಜರೂ ಕಾಚತಿ ತರ ಹಧ ಧ ಸಬಹದಅಪಱಪದ ಹಿ ಥಗಥ ಫಣವ. ನಲಯೂ ಬದಥರಕ ಅವರ ಬದ ಫಣವರದ ಢದದ. ಅಿ ೀ ಅಲೂ ತನ ಇತರಱ ಫಣವಯ ಸಗಭಬ ಆಶಯ ಅವರದ. ಅವರ ಬದಱೀಥ ಇತರಱ ಗವಹಚ . ಒದ ಥರದ ದಲೂ ಪಱಫಣವ, ಒದ ಯಕಧದ ದಲೂ , ಒರ ವದ ತಮ ಪಱಶರ ಮದ ಫಲವಲೂ ಫಣವ, ಇವಗಲೂ ವನ ಮೀಱದ ಒದ ಲಘಿ ದ ಸಾ øಥಯ ಪರ ಥ ಫಣವ ರವವನ ಫಣವದರ ವಾ ಪಕಾ ಮತಿ ಪಱಫಣವ. ಇತಹ ಬದ ಆತಱಕ ಪನ ಎಬದ ಪಱಗಸಲ ಪಿ. ಇತಹ ಆತಱಕ ಪನ ಯನೀ ಒದವದೂ ಲೀಕತಾ ಶರ ಮಸಎನ ವದ. ಚಕಾ ವರಧ ನ ೀಹ, ಡ ವರಧ ಸತಾ ರ, ಎಲೂ ರಡನ ರ ೀಥ, ಸಫಲಯ ರ ೀಯಸಿ ಎಲೂ ರಡನ ಚಳಿ ವ ಸಾ ಭವ, ಯವಗ

Transcript of ISSN: 2581-8511 Volume- 2 Tumbe Group of International … · IssueTumbe Group of International...

Page 1: ISSN: 2581-8511 Volume- 2 Tumbe Group of International … · IssueTumbe Group of International Journals A Multidisciplinary Journal for more details visit Page | 65 Volume- 2 -2

Tumbe Group of International Journals

A Multidisciplinary Journal

for more details visit www.tumbe.org Page | 65

Volume- 2 Issue-2 May-August: 2019

ISSN: 2581-8511

Tumbe

ಜೀವಪರ ಚಂತನಯೇ ಧರಮ ಎಂಬ ನಲುವನ ತರುಕ

(ತರುಕ ಅವರ ಜೀವಪರ ಚಂತನ)

ಎನ. ರರತ

ಕನನ ಡ ಉಪನಯಾ ಸಕರು

ಬಾಪೂಜ ಪದವ ಪೂವವ ಕಾಲೇಜು

ಭರಮಸಾಗರ, ಚತರ ದುಗವ ತಾಲಲೂ ಕು

ಮೊ: 9483320070 Email: [email protected]

ಪರ ಸತಾ ವನ

ಹದಹರಯದಲಲೂ ಯೇ ಆಧಯಾ ತಮ ದ ಕಡ ಮುಖ ಮಾಡದವರು ತರುಕ ಅವರು. ಇವರು ತಮಮ ಗುರುಗಳಾದ

ಶವಾನಂದತೀರವ ಸಾಾ ಮೀಜಯವರಂದ ದೈವೀ ಶಕತಯನನನ ಪಡಯುತಾರ. ಬಾಬಾ ಲಕಷಮ ಣದಾಸರಂದ

ಆಯುರವವದ ವದಯಾ , ಸಾಾ ಮ ನತಾಾ ನಂದರಲಲೂ ಆತಮ ವದಯಾ , ಪಳನ ಮೂತವ ಸಾಾ ಮಗಳಲಲೂ ಅಂಗವದಯಾ -

ಯೀಗವದಯಾ , ಬರೀಡದ ಪರರ .ಮಾಣಕರಾವ ಅವರಂದ ಯೀಗ ಅಂಗಸಾಧನಗಳನನನ ಕಲಲತರು.

ಲೀಕಕಲಯಾ ಣಕಾಾ ಗ ಇವುಗಳನನ ಲೂ ವನಯೀಗಸಲು ಮಲಯೂ ಡ ಹಳಳಯು ತರುಕ ಅವರ

ಕಾಯವರಂಗವಾಯತು. ‘ಆಧಯಾ ತಮ ದ ತಳಹದ: ಲಕತಕದ ಜೀವನ ಸಧ’ ಇದು ಅವರ ಜೀವನ

ಸದಾಧ ಂತವಾಯತು.

ಮನನಷಾ ನ ಜೀವನವಂದರ ಅಪರಪೂಣವತಯನನನ ತೊಡದು ಪರಪೂಣವತಯ ಕಡಗ, ಕತಲಯಂದ

ಬಳಕತನ ಕಡಗ, ಅಪಕಾ ತಯಂದ ಪಕಾ ತ ಕಡಗ ಸಾಗುವ ಒಂದು ಮಹಾಯಾತರ . ಜೀವನದಲಲೂ ಸಂಪತು , ಅಧಕಾರ,

ರೂಪ ಸಂಬಂಧ ಇವಲೂ ಕಷಣಕ. ಇವುಗಳಳಂದ ಬರುವ ಜಞಾ ನ ಮಾನಗಳು ನೀಡು ನೀಡುತಲೇ ಕಣಮ ರ

ಆಗುತವ. ಆದಕಾರಣ ಭಾರತೀಯ ಸಂಸಾ øತ ಮತು ಪರಂಪರ ಮನನಷಾ ನ ಇಂತಹ ಬಾಹಾ ಉಪಾಧಗಳಳಗ

ಹಚ ನ ಮಹತಾ ವನನನ ಕೊಟಟ ಲೂ . ಆದರ ಆಂತರಕ ಸಂಪತು ಮಾತರ ನಜವಾದ ನಧಯಂತರುತದಯ. ವದಯಾ ,

ವನಯ, ಉತಮ ಸಂಸಾಾ ರಗಳಳಂದ ತುಂಬದ ಬದುಕು ಗರವಕಕಾ ಪಾತರ ವಾಗುತದಯ. ಬರದಾದುದಯಲೂ ವೂ

ಹಗುರರವ ಎಂಬ ಮಾತು ಯಾವ ಕಾಲಕಕಾ ಸತಾ ವಾದುದು. ಅಂತಯೇ ತುಂಬದ ಕೊಡ ತುಳುಕುವುದೂ ಇಲೂ .

ಪೂಣವತ ಎಂಬುದು ಒಂದಯರಡು ದನಗಳಲಲೂ ಸಾಧಸುವುದಲೂ . ಅನವರತ ಸಾಧನಯ ತಪಸ ನ ಬಳಕತನಲಲೂ ಹಜಜ

ಇಟ ಎಷ ೀ ಜನರಲಲೂ ಕಾ ಚತಾಗ ಮಾತರ ಸದಧ ಸಬಹುದಾದ ಅಪರೂಪದ ಸ ತಗತ ಈ ಪೂಣವತ. ಈ ನಲಯಲಲೂ

ಬದುಕತದ ತರುಕ ಅವರ ಬದುಕು ಪೂಣವತಯಂದ ಕಕಡದುದು. ಅಷ ೀ ಅಲೂ ತನನ ಂತ ಇತರರೂ ಪೂಣವತಯ

ಕಡಗ ಸಾಗಬೇಕಕಂಬ ಆಶಯ ಅವರದು. ಅವರು ಬದುಕತದ ರೀತ ಇತರರಗ ಮಾಗವಸೂಚ ಆಗದಯ. ಒಂದು

ಕೃತಯಂದ ಬಂದುದಲೂ ಈ ಪರಪೂಣವತ, ಒಂದು ಕಾಯಕದಂದ ಬಂದುದಲೂ , ಒಂದಯರಡು ವಷವದ ತಾಳಮಮ

ಪರಶರ ಮದ ಫಲವಲೂ ಈ ಪೂಣವತ, ಇವುಗಳಮಲೂ ವನನನ ಮೀರದ ಒಂದು ಕಾಲಘಟ ದ ಸಂಸಾ øತಯ

ಪರ ತನಧಯಂತ ಪೂಣವ ಗರವವನನನ ತಂದು ಕೊಡುವ ಪೂಣವದರ ವಾ ರವ ಪಕಾ ತ ಮತು ಪರಪೂಣವತ. ಇಂತಹ

ಬದುಕೇ ಆಂತರಕ ಸಂಪನನ ತ ಎಂಬುದಾಗ ಪರಗಣಸಲಪ ಟಟ ದಯ. ಇಂತಹ ಆಂತರಕ ಸಂಪನನ ತಯನನ ೀ

ಒಂದರವದಲಲೂ ಲೀಕಹತಕಾಾ ಗ ಶರ ಮಸುವಕಕ ಎನನನ ವುದು. ಚಕಾ ವರಂದಗ ಸನ ೀಹ, ದೊಡಡ ವರಂದಗ

ಸತಾಾ ರ, ಎಲೂ ರಡನ ಪರ ೀತ, ಸಫಲತಯ ಶರ ೀಯಸು ಎಲೂ ರಡನ ಹಂಚಕೊಳುವ ಸಾ ಭಾವ, ಯಾವಾಗಲಲ

Page 2: ISSN: 2581-8511 Volume- 2 Tumbe Group of International … · IssueTumbe Group of International Journals A Multidisciplinary Journal for more details visit Page | 65 Volume- 2 -2

Tumbe Group of International Journals

for more details visit www.tumbe.org Page | 66

Volume- 2 Issue-2 May-August : 2019

ISSN: 2581-8511

ಪರ ಸನನ ತ ಮತು ಸಕಾರಾತಮ ಕ ವಚಾರಗಳನನನ ಹಂದರುವ ವಾ ಕತಗಳು ಲೀಕಪರ ಯತಯ ಶಖರವನನನ

ತಲುಪುತಾರ. ಲೀಕಹತಕಾಾ ಗ ಶರ ಮಸದವರ ಅಗರ ಪಂಕತಯಲಲೂ ನಲೂ ಬಲೂ ವರು ಮಲಯೂ ಡಹಳಳಯ ತರುಕ

ಅವರು. ಕೇರಳದ ನಂಬೂದರಯ ಕುಟಂಬದಲಲೂ ಹುಟಟ ದವರು. ರೀಗದೊಂದಗ ಹುಟಟ ,

ರೀಗಪೀಡತರಾಗಯೇ ಬಾಲಾ ವನನನ ಕಳಮದರೂ ಕೊನಗ ಆಯುರವವದ ವೈದಾ ದ ಜೊತಗ ಭವರೀಗ ವೈದಾ ರೂ

ಆದರು. ತರುಕ ಅವರದು 20 ನೇ ಶತಮಾನ ಕಂಡ ಅಪರೂಪದ ವಾ ಕತತಾ . ವರ ತ ಮತು ಪರ ಒಂದೇ ಆಗರುವ

ವಾ ಕತಗ ಜಗತಲೂ ತನನ ಮನಯಂತ ಗೀಚರಸುತದಯ ಎಂಬ ಮಾತದಯ. ತರುಕ ಅವರ ತಂದಯ ಕೇರಳದ ಅನಂತ

ಪದಮ ನಯಭ ನಂಬೂದರ. ಇವರು ಪರ ಸದಧ ಜೊಾ ೀತಷಾ ರು. ತಾಯ ಪದಮ ಂಬಾಳ. ಇವರ ಜನಮ ಸ ಳ ಕೇರಳದ

ಯಾವುದೊೀ ಒಂದು ಊರು. ಜನಮ ನಯಮ ಕುಮಾರಸಾಾ ಮ. 106 ವಷವಗಳ ಕಾಲ ಬದುಕತದದ ತರುಕ ಅವರು

ಹುಟಟ ದುದ 1891. ಹುಟ ತಲ ಅನಯರೀಗಾ ದ ಸಾಂಗತಾ ಹಂದದದ ರು. ತಂದಯ ತಾಯಯರು ಕೊಲಲೂ ರು

ಮೂಕಾಂಬಕಕಯ ದಶವನಯರವವಾಗ ಕನಯವಟಕಕಕಾ ಬಂದಾಗ ಪರಚಯದವರಾದ ಬಾರಕಕರನ

ರಾಮಚಂದರ ಶಾಸ ಗಳ ಮನಗಳಲಲೂ ಉಳಳದುಕೊಳು ತಾರ. ಹಾಗ ಬಂದವರು ಮರಳಳ ತನನನ ರಗ ತರಳದಾದರು.

ಇದಕಕಾ ಕಾರಣ ಮಗುವನ ತೀವರ ಅನಯರೀಗಾ . ಈ ಚಂತಯಲಲೂ ಯೇ ತಾಯ ಪದಮ ಂಬಾಳ ಕಷಯರೀಗ

ಪೀಡತಯಾಗುತಾರ. ಕೇರಳದ ಆಸಕ ಜನರಲೂ ಕೊಲಲೂ ರು ಮೂಕಾಂಬಕಕಯ ಭಕರು. ಕೇರಳದಂದ ಪರ ತದನ

ಒಂದಯರಡು ಮೈಲು ನಡದು ನಡದು ದಕತಣ ಕನನ ಡ ಜಲೂ ಯ ಬಾರಕಕರಗ ತಲುಪುತಾರ. ಇಲಲೂ ಅವರಗ ಆಶರ ಯ

ನೀಡದವರು ನರಸಂಹಯಾ ಮತು ಅವರ ಪತನ ಪುತಲಲೀ. ಅಲಲೂ ಗ ಭತವ ಎಂಬ ಗರರ ಮದ ರಾಮಚಂದರ ಶಾಸ

ಎಂಬುವರು ರವದ ಪಾರಂಗತರೂ ಆದ ಮಹನೀಯರು ನಂಬೂದರಯವರನನನ ಕಾಣಲು ಆಗರಗ ಬರುತದದ ರು.

ಮಂತಾರ ಲಯ ರಾಘರವಂದರ ಸಾಾ ಮಗಳು ಭಂಡಾರಕೇರಯ ಮಠಕಕಾ ಬಂದರುವಾಗ ಈ ಪರ ಜಞಾ ಹೀನ ಸ ತಯ

ಮಗುವಗ ಆಶೀವಾವದ, ಅನನಗರ ಹವಾದುದರಂದ ರಾಘರವಂದರ ನಂದು ಪುನನಯವಮಕರಣ ಮಾಡಲಯಗುತದಯ.

ನಂತರದಲಲೂ ಇವರು ಕಲಯವದರಾಗ ನಯಟಕ ಯಕಷಗರನ ಕಲಗಳಲಲೂ ಆಸಕತ ಇದದ ರೂ ಭಕತ , ಧಯಾ ನ,

ಆರಾಧನಗಳಲಲೂ ತೊಡಗುತಾರ.

ಹದಹರಯದಲಲೂ ಯೇ ಆಧಯಾ ತಮ ದ ಕಡ ಮುಖ ಮಾಡದವರು ತರುಕ ಅವರು. ಇವರು ತಮಮ ಗುರುಗಳಾದ

ಶವಾನಂದತೀರವ ಸಾಾ ಮೀಜಯವರಂದ ದೈವೀ ಶಕತಯನನನ ಪಡಯುತಾರ. ಬಾಬಾ ಲಕಷಮ ಣದಾಸರಂದ

ಆಯುರವವದ ವದಯಾ , ಸಾಾ ಮ ನತಾಾ ನಂದರಲಲೂ ಆತಮ ವದಯಾ , ಪಳನ ಮೂತವ ಸಾಾ ಮಗಳಲಲೂ ಅಂಗವದಯಾ -

ಯೀಗವದಯಾ , ಬರೀಡದ ಪರರ .ಮಾಣಕರಾವ ಅವರಂದ ಯೀಗ ಅಂಗಸಾಧನಗಳನನನ ಕಲಲತರು.

ಲೀಕಕಲಯಾ ಣಕಾಾ ಗ ಇವುಗಳನನ ಲೂ ವನಯೀಗಸಲು ಮಲಯೂ ಡ ಹಳಳಯು ತರುಕ ಅವರ

ಕಾಯವರಂಗವಾಯತು. ‘ಆಧಯಾ ತಮ ದ ತಳಹದ: ಲಕತಕದ ಜೀವನ ಸಧ’ ಇದು ಅವರ ಜೀವನ

ಸದಾಧ ಂತವಾಯತು. ದೇವರನನನ ಕಂಡರ ಮಾತರ ಸಾಕಾತಾಾ ರ ಸಾಧಾ ವಂದುಕೊಂಡದದ ಇವರ ಹಂಬಲಕಕಾ ಶರ ೀ

ಶವಾನಂದರು ರಾಷ ಪೇಮದ ಮಾತನಯಡುತಾ ‘ಭಾರತಾಂಬಯ ಕೊೀಟಟ ಕೊೀಟಟ ಮಕಾ ಳು ಹಸವು

ಬಡತನದಂದ ನರಳುತದಾದ ರ. ಅವರಗ ಉಡಲು ಅರವ ಇಲೂ ತನನ ಲು ರಟಟ ಇಲೂ ...ಇವರಲೂ ಭಗವಂತನ

ಪರ ತರೂಪ. ಇವರಲಲೂ ನೀನನ ದೇವರನನನ ಕಾಣು . . . . .’ ಎನನನ ವ ಉಪದೇಶ ಮಾಡುತಾರ. ಇಂತಹ ಆಧಯಾ ತಮ ದ

ತಳಹದ ಅವರ ಬದುಕತನ ದಕಾ ನನನ ಬದಲಲಸತು. ಈ ಉಪದೇಶದಂದ ತನನ ದೇ ಆದ ಸದಾಧ ಂತ ರೂಪಸಕೊಂಡರು.

ತರುಕ ಅವರ ಈ ಸದಾಧ ಂತದ ಅಕಷರಶ: ನರೂಪಣ ಜನಸೇವ ಎಂಬ ಅತದೊಡಡ ಚಂತನಯಾಯು . ಇವರು

ನನರು ವಷವಗಳ ತುಂಬು ಬಾಳು ಬದುಕತದವರು. ಬಾಳಳನನದದ ಕಕಾ ಸಾಧಸದುದು ಅನಂತ, ಅಪಾರ. ಹಟಟಯ

ಪಾಡಗರಗ ಭಕಕಯನನ ಂದೂ ಬೇಡದ ಈ ತರುಕ ಕೊೀಟಾ ಂತರ ರೂಪಾಯಗಳಷಟ ತರುಪಯನನ ತ ಅನಯರ

ಸೇವಾಶರ ಮವನನನ ಸಾಕಾರಗಳಳಸದರು.

Page 3: ISSN: 2581-8511 Volume- 2 Tumbe Group of International … · IssueTumbe Group of International Journals A Multidisciplinary Journal for more details visit Page | 65 Volume- 2 -2

Tumbe Group of International Journals

for more details visit www.tumbe.org Page | 67

Volume- 2 Issue-2 May-August : 2019

ISSN: 2581-8511

ಇವರು ಪೂಜಜ ಜಪ-ತಪಗಳಮಂದು ರುದಾರ ಕತ ಮಾಲ ಹಡದು ಸಾಧು ಸನಯಾ ಸಯಂತ ಕುಳಳತು ಸಮಯ

ಹಾಳು ಮಾಡದಯ ಸಮಾಜವನನನ ಎಲೂ ರೀತಯಲಲೂಯೂ ಸನಯಮ ಗವದಲಲೂ ನಡಸುವ ಮಹತಾಾ ಯವ ಮಾಡುತಾರ.

ತರುಕ ಅವರು ಜಞತ ಭೇದವಲೂ ದಯ ಅನಯರ ಮಕಾ ಳ, ಬಡಮಕಾ ಳ ಬದುಕತಗ ಬಳಕು ನೀಡುವ ಆಶಾ ಕತರಣವೂ

ಆಗುತಾರ. ಶರಣರ ತತಾಾ ದಶವಗಳು, ಗರಂಧೀಜ, ವನೀಬಾಭಾವಯವರ ಆದಶವಗಳಂದಗ ಸಮಾಜಸೇವಾ

ಕಾಯವ ಮಾಡುತಾ ನಡಯುತಾರ. ಇವರ ಧಯಮವಕ, ಆಧಯಾ ತಮ ಕವಾದ ನಡ ನನಡಗಳು ಆ ಕಾಲಕಕಾ ಅತಾ ಂತ

ವೈಚಾರಕ ಚಂತನಗಳಳಂದ ಕಕಡದದ ವು. ಹಸದವರಗ ಅನನ ನೀಡುವುದೇ ನಜವಾದ ಧಮವ ಎನನನ ವುದು ತರುಕ

ಅವರ ನಲುವು. “ಇಪಪ ತುತನ ಬೀನ ಇಕುಾ ಹಸದೊಡಲಲಗ ಉಡುಗುತದಯ ಶಾಾ ಸವದು ಹಸುವನಂದ ಬಂದು

ನೀಡು ಈ ಕರುಳ ಮೊರ ನೀಡು ಹಡ ಅನನ ವನ” ಇದು ಅವರ ‘ಪೂಜಜ’ ಎಂಬ ಕವನ ಸಂಕಲನದಲಲೂ ರುವ

ಕವತಯ ಸಾಲು. ನಜವಾದ ಪೂಜಜ ಹೂ-ಪತರ , ಜಪ-ತಪಗಳಲಲೂ ಇಲೂ . ಇತರರಗ ಸಹಾಯ ಮಾಡುವುದೇ

ಆರಾಧನ ಎಂಬ ಅರವವನನನ ನೀಡುತದಯ. ಇದೇ ಕವನ ಮುಂದುವರದು

ತರದ ಮೈ ಮುಚಚ ವರ ಗರಳಳ ಬಳಕೇ ರಕಕ :

ಹರದ ಚಂದಯ ಅರವ ಹಾರುತದಯ ಸಾ ೀಚಛ :

ಕರುಣಯಳು ನೀಡರವ ನಂದ ದೇಹವ ಮುಚಛ

ಹರಯದೀ ಪೂಜಜಯದು ದೇವ ಮಚಛ .

ಧಮವ ಎಲೂ ರಗೂ ನಮಮ ದಯ ಬದುಕು ನೀಡುವಂತರಬೇಕು. ಅದಕಾಾ ಗ ಇಲೂ ದವರಗ ನೀಡುವ

ಮನೀಭಾವ ಉಳವರಗರಬೇಕು. ಅನಯರರ ರಕಷಣಯ ಕಕಲಸ ಯಾವುದೇ ಪೂಜಜಗಂತಲಲ ಮಗಲು ಎಂಬ ಜೀವ

ಪರ ಚಂತನ ತರುಕ ಅವರದು. ಸಹಾಯ ಮನೀಭಾವರವ ಧಮವ. ಆತಮ ನನ ಧಮವವನನನ ಮೀರದ ನಲುವನನನ

ಹಂದುವುದೇ ಆಧಯಾ ತಮ ಎಂಬ ವಶಷ ಚಂತನ ತರುಕ ಅವರದು. ಪರ ಸುತ ದನಮಾನದಲಲೂ ಸಾಾ ರವಕಾಾ ಗ

ಧಮವ ಪಾಲನಯನನನ ಕಕಲವರು ಭಯದಂದ, ಕಕಲವರು ಸಾಾ ರವಕಾಾ ಗ ಮಾಡುತರುವ ಈ ಹತನಲಲೂ ಇಂತಹ

ವಚಾರಪರ ಚಂತನಯ ಪರ ಸುತತಯನನನ ಅರವಮಾಡಕೊಂಡು ಅನನಸರಸುವುದು ಉತಮವಾದುದು. ಆಗ

ಮಾತರ ಸಾಮಾನಾ ಮಾನವ ಕಕಡ ಉತಮ ಗುಣಗಳನನನ ಹಂದ; ದೈವತಾ ದ ಸಾನ ಪಡಯಬಹುದು.

ಇಲೂ ದದದ ರ ಧಮವದ ಆಚರಣ ಅಂದಾನನಕರಣಯಾಗಬಹುದು.

ತಪುಪ ಗಳನಸಗುವುದು ಮಾನವನ ಸಹಜ ಗುಣ

ತಪುಪ ತದದ ೀ ಬಾಳ ಹಸನಯಗ ಮಾಡುವುದು ದೈವತಾ ದಾ ನಲಯು

ತಪಪ ನಳು ತಪಪ ಸಗ ಮತ ಹೀರಾಡುವುದು

ಅಸುರೀ ಗುಣವಂಬ ಪರಮೇಶ ದಾಸ.

ತರುಕ ಅವರ ಈ ವಚನದಲಲೂ ಅಂತರಂಗ ಶುದಧಯು ಎಲೂ ತತಾ ಕತಾ ಂತಲಲ ಮಗಲು. ಯಾರ ಅಂತರಂಗ

ಶುದಧಯಾಗರುವುದೊೀ ಅವರು ಯಾರೇ ಆಗಲಲ ಅವರ ಸಂಗ ಮಾಡಬಹುದು. ಹರಗಂದು ಒಳಗಂದು,

ನಡಯಂದು ಪರ, ನನಡಯಂದು ಪರ ಇರುವ ಡಾಂಭಕರನನನ ದೂರ ಇಡುವುದೇ ಒಳಮಯದು ಎನನನ ವ ತರುಕ

ಅವರ ಇಂರ ನಲುವು ಯಾವ ಕಾಲಕಕಾ ಸತಾ ವಾದ ಮಾತು. ಮುಖವಾಡದ, ಡಾಂಭಕರ, ಬದುಕನನನ

ಅರವಮಾಡಕೊಳದವರ ನರಳೂ ತುಳಳಯಬಾರದು ಎಂಬುದು ಶುದಧ ಭಕತಯನನನ ಕುರತು ಹೇಳಳರುವ ಮಾತು.

Page 4: ISSN: 2581-8511 Volume- 2 Tumbe Group of International … · IssueTumbe Group of International Journals A Multidisciplinary Journal for more details visit Page | 65 Volume- 2 -2

Tumbe Group of International Journals

for more details visit www.tumbe.org Page | 68

Volume- 2 Issue-2 May-August : 2019

ISSN: 2581-8511

ಹರಗಳ ಶುದಧಯುಳ ಹಲಯನನ ಹಲಯನಲೂ

ಹೂ ವೀಳಮಯದವನನ . . . ಮಹಾಶರಣನನ

ಕರದೂ ಅವನ ಸಂಗ ಮಾಡಬಹುದಣಣಾ ಮಾಡಬಹುದು:

ಬರತೂ ಅವನಳು ಉಣಾ ಬಹುದಣಣಾ ಉಣಾ ಬಹುದು:

ಹರಗಳ ಶುದಧ ಯಂದ ಮರ ಮೊೀಸದ ಡಾಂಭಕನನ

ನೀಚ ಹಲಯರವನನ-

ಮರತೂ ಅವನ ಸಂಗ ಮಾಡಬಾರದಣಣಾ ಮಾಡಬಾರದು

ತರುಗ ಅವರ ನಳಲಲ ತುಳಳಯಬಾರದಣಣಾ ತುಳಳಯಬಾರದು

ಕಾಣಣ ಪರಮೇಶದಾಸ.

ಅವರ ಇನನ ಂದು ವಚನದಲಲೂ ಮಂಡ ಬೀಳಾಗ ಮನ ಬೀಳಾಗದ ಸನಯಾ ಸಗಳನನನ ಖಂಡಸದಾದ ರ.

‘ಲಯಂಛನದ ಮರಯಲಲ ಮರವ ಪುಂಡ ಪರೀಕರಗಳ ಯೀಗ ವರಾಗ ಎಂದು ಹಸರಸ ಮರಸುವುದು ಕಂಡು

ನಗುತಪವನಯಾಾ ನಯ ಪರಮೇಶ ದಾಸ’ ಎಂದು ಜರದದಾದ ರ. ಕಾಗ, ಕತಗಳಮಂದೂ ಕೊೀಗಲ ಕುದುರಗಳಾಗರು

ಎಂದದಾದ ರ. ತಾವು ಶರ ೀಷಠ ರು ಎಂದುಕೊಂಡು ತರುಗದರ ಶರ ೀಷಠ ರಾಗುವುದಲೂ . ವಾ ಕತತಾ ದಂದ ಶರ ೀಷಠ ತ ಸಾಧಾ

ಎನನನ ವುದು ತರುಕ ಅವರ ನಲುವು.

ಸುರದ ಮಳಮ ಎಲಲೂ ಬದದ ರೂ ಕೊನಲಲ ಸೇರುವುದು

ಧರಯನಲೂ ವ ಸಾಾ ಮ

ಹರದ ನದ ಎತ ಹೀದರು ಕಡಲಲ ಕಕಡುವುದು

ಶರಧಯಲಲೂ ವ ದೇವ

ಮರವಯಂದಾನನ ಜಗದಲೂ ಲುೂ ಸುತದರು

ಪರಮೇಶ ದಾಸನಯ ಅಂತಾ ನನನ ಲೂ ೀ . . . .

ಮಳಮ ಎಲೂ ೀ ಬದದ ರು ಅದು ಭೂಮಗ ತಲುಪುವ, ನದ ಯಾವ ದಕತಾ ನಲಲೂ ಸಾಗದರೂ ಅದು ಕಡಲು ಸೇರುವ

ನೈಜ ಸತಾ ವನನನ ಬಚ ಟಟ ರುವ ಕವ ಮಾನವ ಲೀಕವನನ ಲೂ ಸುತಾಡದರೂ ಕೊನಗಮಮ ಪರಶವನ ಪಾದ

ಸೇರ ಸಾರವಕಗಳಳಸಕೊಳು ತಾನಂಬ ಪರಮ ಸತಾ ವನನನ ಸಾರದಾದ ರ.

ತರುಕ ಅವರ ಇಂತಹ ವಚಾರ ಧಯರಯ ಪರ ಸುತತ ಎಂದಗೂ ಇರುವಂತದುದ . ವೈಚಾರಕತ ಮತು

ಭಾರತೀಯ ಸಂಸಾ øತಯ ತಳಹದಯ ಮೇಲ ತರುಕ ಅವರ ಚಂತನ ಕರ ಮ ವಶಷ ವೂ ಅನನಕರಣೀಯವೂ

ಆಗದಯ. ಇಂತಹ ವಶಷ ವಾ ಕತತಾ ದ ತರುಕ ಅವರು ಆದಶವ ಹೇಳದೇ ಮಾಡತೊೀರದ ಸಾಧಕರು.

Page 5: ISSN: 2581-8511 Volume- 2 Tumbe Group of International … · IssueTumbe Group of International Journals A Multidisciplinary Journal for more details visit Page | 65 Volume- 2 -2

Tumbe Group of International Journals

for more details visit www.tumbe.org Page | 69

Volume- 2 Issue-2 May-August : 2019

ISSN: 2581-8511

ಪರಮಾರಮನ ಗರ ಂಥಗಳು:

1) ಅಮರೇಶ ನನಗಡೀಣ, ಕನನ ಡ ಸಂಶೀಧನಯ ವೈಧಯನಕತಗಳು, 2008,

a. ಕನನ ಡ ವಶಾ ವದಾಾ ಲಯ, ಹಂಪ.

2) ಚದಾನಂದ ಮೂತವ, ಸಂಶೀಧನ, 1962, ವ.ಕಕ.ಪರ ಕಾಶನ

3) ತ.ಸು.ಶಾಮರಾಯ, ಕನನ ಡ ಸಾಹತಾ ಚರತರ , 1981, ತುಳುವನ ವಂಕಣಾ ಯಾ ಸಾಮ ರಕ ಗರ ಂರಮಾಲ

ಮೈಸೂರು.

4) ಎಂ.ಎಂ. ಕಲಬುಗವ, ಕನನ ಡ ಸಂಶೀಧಶಾಸ , 1992, ಸಾ ಪನ ಬುಕ ಹಸ, ಬಂಗಳೂರು.

5) ಎಸ. ಎಲ. ಶೇಷಗರರಾವ, ಹಸಗನನ ಡ ಸಾಹತಾ ಚರತರ , 1999, ಅಂಕತತ ಪುಸಕ, ಬಂಗಳೂರು.

6) ಬ.ವ ಶರೂರ, ಸಂಶೀಧನ ಸಾ ರೂಪ, 2000, ಅನನ ಪೂಣವ ಪರ ಕಾಶನ, ಹುಬಬ ಳಳ .

7) ಬಳಗರ ಕೃಷಾ ಶಾಸ , ಸಾಹತಗಳ ಸಮ ತ, 1993, ಅಭನವ ಪರ ಕಾಶನ, ಬಂಗಳೂರು.

8) ಸ. ಎನ. ರಮಚಂದರ ನ, ಸಾಹತಾ ವಮಶವ, 1990, ಕನಯವಟಕ ಸಾಹತಾ ಅಕಾಡಮ, ಬಂಗಳೂರು.

9) ರಂ. ಶರ ೀ. ಮುಗಳಳ, ಕನನ ಡ ಸಾಹತಾ ಇತಹಾಸ, 1962, ಸಾಹತಾ ಅಕಾಡಮ, ನವದಯಹಲಲ.

10) ಕಾ.ಯ. ಧಯರವಾಡಕರ, ಹಸಗನನ ಡ ಸಾಹತಾ

a. ಉದಯಕಾಲ, 1975, ಕನಯವಟಕ ವಶಾ ವದಾಾ ಲಯ ಧಯರವಾಡ.

11) ತ.ಸು.ಶಾಮರಾಯ (ಸಂ), ಧನಾ ಜೀವ,

12) ಕನನ ಡ ಸಾಹತಾ ಅಧಾ ಯನ, 1962, ಬಂಗಳೂರು ವಶಾ ವದಾಾ ನಲಯ.

13) ಕಕ.ಮರುಳಸದದ ಪಪ , 1993, ಕನನ ಡ ಸಾಹತಾ ಅಧಾ ಯನ.

14) ವವಧ ಲೇಖಕರು, ಕನನ ಡ ಸಾಹತಾ ಮತು ಸ ೀವಾದ ಚಂತನ, 1993, ಕನನ ಡ ಸಾಹತಾ ಅಕಾಡಮ.

15) ಜ.ಎಸ. ಶವರುದರ ಪಪ (ಸಂ), ಕನನ ಡ ನಯಟಕ ಪರಂಪರ ಮತು ಪರ ಯೀಗ

16) ಕಕ. ಮರುಳಸದದ ಪಪ , 1993, ಆಧುನಕ ಕನನ ಡ ನಯಟಕ.

17) ಡಾ. ನಲಲೂ ಕಟಟ ಎಸ. ಸದಯದ ೀಶ, ಅಭನವ ಕಾಳಳದಾಸ ಬಸವಪಪ ಶಾಸ , ಬಳಗುಶರ ೀ ಪರ ಕಾಶನ.

18) ಡಾ. ನಲಲೂ ಕಟಟ ಎಸ. ಸದಯದ ೀಶ, ಕನಕದಾಸರ ಲೀಕದೃಷಟ

19) ಅಕಷಯ ಶಟಟ ಮತು ಇತರರು ಕನಕ ಚಂತನ 2010 (ಸಂ) ಕನಕದಾಸ ಸಂಶೀದನಯ ಕೇಂದರ

ಮಂಗಳೂರು, ವಶಾ ವದಾಾ ನಲಯ

20) ಕುವಂಪು, ಶರ ೀರಾಮಕೃಷಾ ಪರಮಹಂಸ 1905 , ಮೈಸೂರು ವಶಾ ವದಾಾ ನಲಯ .

21) ಸಾಾ ಮ ರಾಮದೇವ, ಜೀವನ ದಶವನ, 2009

22) ಡಾ.ವ .ಜ. ಪೂಜಞರ, ವಚನಗಳಲಲೂ ಲೀಕವಡಂಬನ 2011

23) ಕನನ ಡ ನಗಂಟ, ಕನನ ಡ ಸಾಹತಾ ಪರಷತು 1993

24) ಸಂಕತಪ ಕನನ ಡ ನಗಂಟ, ಕನನ ಡ ಸಾಹತಾ ಪರಷತು 1975